audio
audioduration (s)
2.56
49.6
sentence
stringlengths
24
314
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಕಣಕುಪ್ಪೆ ಗ್ರಾಮದಿಂದ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ ಸಾವಿರಾರು ಗ್ರಾಮಗಳಲ್ಲಿ ಅಭಿವೃದ್ಧಿ ಕ್ರಾಂತಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮದರ್ಶಿ ಡಾಕ್ಟರ್ವೀರೇಂದ್ರ ಹೆಗ್ಗಡೆ ಅವರ ಸಹೋದರ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಸುರೇಂದ್ರಕುಮಾರ್‌ ಹೇಳಿದರು
ಗೌತಮ್‌ ಮೇಲೆ ಬಸವೇಶ್ವರ ಠಾಣೆಯಲ್ಲಿ ಕಳ್ಳತನ ಪ್ರಕರಣಗಳಿವೆ ಘಟನೆ ನಡೆದ ದಿನ ಮಂಜ ಗೌತಮ್‌ ಸ್ಥಳದಲ್ಲಿದ್ದರು
ಭಾನುವಾರ ಆ ದಾಖಲೆಯನ್ನು ಕೈಗಾ ಅಣು ಘಟಕ ಸರಿಗಟ್ಟಿದೆ ಸೋಮವಾರ ಬೆಳಗ್ಗೆ ಒಂಬತ್ತು ಮೂವತ್ತಕ್ಕೆ ಒಂಬೈನೂರ ನಲ್ವತ್ತೊಂದನೇ ದಿನವನ್ನು ಪೂರ್ಣಗೊಳಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಲಿದೆ
ಇಲ್ಲಿನ ಅರಳೀಕಟ್ಟೆವೃತ್ತ ವಿನಾಯಕ ಕನ್ನಡ ಯುವಕ ಸಂಘ ಇಪ್ಪತ್ತೈದನೇ ವರ್ಷದ ಬೆಳ್ಳಿ ಹಬ್ಬದೊಂದಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ಳುತ್ತಿದೆ ಎಂದು ಅಧ್ಯಕ್ಷ ವೀರಣ್ಣಗೌಡ ತಿಳಿಸಿದ್ದಾರೆ
ನಾನು ಅಮೇರಿಕೆಯ ಸಾಹಿತ್ಯ ಸಮಾವೇಶವೊಂದಕ್ಕೆ ಹೋದಾಗ ಇಂಥದೇ ಪ್ರಶ್ನೆಯನ್ನು ಕೇಳಲಾಯಿತು
ಪೂನೆ ಈಗಾಗಲೇ ಹಧಿಮೂರು ಪಂದ್ಯಗಳನ್ನು ಆಡಿದ್ದು ತಂಡಕ್ಕಿದು ಆರನೇ ಸೋಲಾಗಿದೆ
ಆದರೆ ಪಿಎಲ್‌ಡಿ ಬ್ಯಾಂಕುಗಳು ಶೇಕಡ ಎಪ್ಪತ್ತರಷ್ಟುಸಾಲ ವಸೂಲಾತಿ ಸಾಧಿಸದಿದ್ದರೆ ಹೊಸ ಸಾಲ ನೀಡಲು ನಬಾರ್ಡ್‌ ಸಂಸ್ಥೆಯವರು ನಿರಾಕರಿಸುತ್ತಾರೆ ಹೀಗಾಗಿ ಬ್ಯಾಂಕ್‌ ವಹ್ಯವಾಟು ನಡೆಸುವುದು ಕಷ್ಟವಾಗುತ್ತದೆ
ದೃಶ್ಯ ಎರಡು ಸಂಬಂಧಿಕರ ಮನೆ ಅವರಿಗೊಬ್ಬ ಕಾಲೇಜು ಹುಡುಗ ತಂದೆ ತಕ್ಕ ಮಟ್ಟಿನ ಶ್ರೀಮಂತರು ಅವತ್ತೊಂದಿನ ಫ್ರೀಯಾಗಿ ಮನೆಯಲ್ಲಿ ಕುಳಿತಿದ್ದರು
ಇದಕ್ಕಾಗೇ ದೃಢವಾದ ವೆಬ್‌ಸೈಟ್‌ ಆರಂಭಿಸಿದ್ದೇವೆ ಆ ಮೂಲಕ ಸಾರ್ವಜನಿಕ ವೇದಿಕೆಯಲ್ಲಿ ನಮ್ಮ ಕಾರ್ಯವೈಖರಿ ಹಾಗೂ ನಿರ್ಧಾರಗಳ ಕುರಿತು ತಿಳಿಸುತ್ತಿದ್ದೇವೆ
ಆದರೆ ಬದಲಾವಣೆಯು ಒಳಗೆ ಸಮಾತನೆಯ ವಿಚಾರಗಳು ಸಿಗದೆ ಹೋದರು ಸಹ ಸಮಾತನೆಯ ಬಗ್ಗೆ ಪ್ರತಿಪಾದಿಸುವ ಧೈರ್ಯ ಎದೆಗಾರಿಕೆ ಹಾಗೂ ಅದನ್ನು ವಿರೋಧಿಸುವ ಶಕ್ತಿಗಳು ಕಡಿಮೆಯಾಗಿವೆ ಎಂದರು
ಇದೀಗ ನಿಗಮ ಸ್ಥಾಪನೆಯಿಂದ ಸಮಾಜದಲ್ಲಿ ಒಂದಿಷ್ಟುಆಶಾಭಾವನೆ ಹುಟ್ಟಿದೆ ಎಂದು ಅವರು ಅಭಿಪ್ರಾಯಪಟ್ಟರು
ಕಳೆದ ಎರಡು ವರ್ಷಗಳಿಂದಲೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯದೆ ಶಿಕ್ಷಕರು ತೊಂದರೆಗೀಡಾಗಿದ್ದಾರೆ
ನ್ಯಾಯಾಲಯದ ವಾರೆಂಟ್‌ ಹಿನ್ನೆಲೆಯಲ್ಲಿ ಆರೋಪಿ ಬಂಧನಕ್ಕೆ ಜೈಪುರ ತೆರಳಿದ ನಾವು ಯುದಿಷ್ಠರ ಪೋಟೋ ಹಿಡಿದು ನಸುಕಿನಿಂದಲೂ ವಿಮಾನ ನಿಲ್ದಾಣದ ಹೊರಗೆ ಕಾಯುತ್ತ ನಿಂತಿದ್ದೆವು
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು ಸಂಚಿತ ನಿಧಿಯನ್ನು ಗಣಿಬಾದಿತ ಪ್ರದೇಶಗಳ ಅಭಿವೃದ್ಧಿಗಾಗಿ ಕಾಲಕಾಲಕ್ಕೆ ಸಮರ್ಪಕವಾಗಿ ಬಳಕೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
ಇಡೀ ದೇಶವೇ ಶೋಕಾಚರಣೆಯಲ್ಲಿರುವಾಗ ಪ್ರಚಾರಕ್ಕೋಸ್ಕರ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಬಂದ್‌ನಿಂದ ಸಾಮಾನ್ಯ ಜನರಿಗೆ ತೊಂದರೆಯೇ ವಿನಃ ವೀರಮರಣ ಹೊಂದಿದ ಯೋಧರಿಗೆ ಕೊಡುವ ಗೌರವ ಅದಲ್ಲ
ಯುವ ಬ್ರಿಗೇಡ್‌ ಕಾರ್ಯಕ್ಕೆ ನಗರದ ನ್ಯಾಯವಾದಿ ಮಂಗೋಟೆ ರುದ್ರೇಶ್‌ ಮತ್ತು ಹಿರಿಯ ನಗರಸಭಾ ಸದಸ್ಯ ಕೆಎನ್‌ಭೈರಪ್ಪಗೌಡ ಕೈಜೋಡಿಸುವ ಮೂಲಕ ಅಭಿನಂದಿಸಿದ್ದಾರೆ
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮುಖ್ಯವಾಹಿನಿಯಲ್ಲಿರುವ ಮಹಿಳೆಯರು ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ಸಲ್ಲಿಸಿದ್ದಾರೆ ಎಂದು ಕಿರುತೆರೆ ಕಲಾವಿದೆ ಅಪರ್ಣಾ ಹೇಳಿದರು
ಇದೇ ಪ್ರಕರಣದ ಸಂಬಂಧ ಇತರೆ ಹದಿನೈದು ಮಂದಿ ಕೂಡಾ ಮೂರು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ ಈ ನಡುವೆ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕೋರ್ಟ್‌ ಅವಕಾಶ ನೀಡಿದ್ದು ತೀರ್ಪಿಗೆ ಸದ್ಯದ ಮಟ್ಟಿಗೆ ತಡೆಯಾಜ್ಞೆ ನೀಡಿದೆ
ಸಚಿವನಾಗಿದ್ದರೆ ಆಗ ಪುತ್ರನನ್ನು ಗೆಲ್ಲಿಸಿಕೊಳ್ಳುವುದು ಸುಲಭ ಎಂಬ ವಾದ ಕೃಷ್ಣಪ್ಪ ಅವರದ್ದು
ಕಡೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿ ಬೀರೂರಿನ ಕೆಎಲ್‌ಕೆ ಮೈದಾನದಲ್ಲಿ ನಿರ್ಮಿಸಿದ್ದ ಹೆಲಿಫ್ಯಾಡ್‌ನಲ್ಲಿ ಬುಧವಾರ ಪರ್ತಕರ್ತರೊಂದಿಗೆ ಅವರು ಮಾತನಾಡಿದರು
ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದೆ
ವಿರಾಟ್‌ ಕೊಹ್ಲಿ ಅಫಿಷಿಯಲ್‌ ಎಂಬ ಹೆಸರಿನ ಆ್ಯಪ್‌ ಆ್ಯಂಡ್ರೋಯ್ಡ್‌ ಹಾಗೂ ಐಓಎಸ್‌ ಫೋನ್‌ಗಳಲ್ಲಿ ಲಭ್ಯವಾಗಲಿದೆ
ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪಿಕೆಮೀನಾಕ್ಷಿ ಮಾತನಾಡಿ ಪುರುಷ ಪ್ರಧಾನ ಸಮಾಜದಲ್ಲಿ ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿ ಅನೇಕ ಸವಾಲುಗಳನ್ನು ಎದುರಿಸಿ ದೇಶವನ್ನು ಮುನ್ನಡೆಸಿಕೊಂಡು ಹೋದರು
ಅದರಲ್ಲೂ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅವರೊಂದಿಗೆ ಅವರಿಗೆ ತುಂಬಾ ಆತ್ಮೀಯತೆ ಇತ್ತು
ಅಲ್ಲದೆ ಪಂಚಾಯ್ತಿ ವ್ಯಾಪ್ತಿಯ ಪ್ರತಿಯೊಬ್ಬ ನಾಗರಿಕರಿಗೂ ಈಗಾಗಲೇ ಒಂದು ಸುತ್ತಿನ ಚುಚ್ಚುಮದ್ದು ನೀಡಲಾಗಿದೆ ಇನ್ನೂ ಎರಡು ಸುತ್ತಿನ ಚುಚ್ಚುಮದ್ದು ನೀಡಲಾಗುವುದಂತೆ
ಜಾನಪದ ಕಲೆಗಳನ್ನು ಉಳಿಸಬೇಕು ಬೆಳೆಸಬೇಕು ಎಂಬಂಥ ಮಾತುಗಳು ಕೇಳಿಬರುತ್ತಿವೆಯೇ ವಿನಃ ಅವುಗಳನ್ನು ಸೂಕ್ತ ರೀತಿಯಲ್ಲಿ ಉಳಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿರುವುದು ಕಡಿಮೆಯೇ
ಮುಸ್ಲಿಂ ಸಮುದಾಯದಲ್ಲಿ ಹೆಚ್ಚು ಬಡವರು ಇದ್ದು ಇದಕ್ಕೆ ಅನಕ್ಷರತೆಯೇ ಕಾರಣ ಬಡತನವೆಂದು ಮಕ್ಕಳನ್ನು ಕೂಲಿ ಇತರೆ ಸಣ್ಣಪುಟ್ಟಕೆಲಸಗಳಿಗೆ ಕಳುಹಿಸದೇ ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಪೋಷಕರಿಗೆ ತಿಳಿಸಿದರು
ಇದಕ್ಕಾಗಿ ಹತ್ತು ಸಾವಿರ ಕೋಟಿ ರುಪಾಯಿ ವೆಚ್ಚದ ಯೋಜನೆ ಕೂಡಾ ಸಿದ್ಧಪಡಿಸಿದೆ
ಇತ್ತೀಚೆಗಷ್ಟೇ ಗಡ್ಕರಿ ಅವರು ಗೆಲುವಿಗೆ ಹಲವು ಅಪ್ಪಂದಿರು ಇರುತ್ತಾರೆ ಆದರೆ ಸೋಲು ಅನಾಥ ಪಕ್ಷದ ನಾಯಕತ್ವವು ಗೆಲುವಿನ ರೀತಿ ಸೋಲಿಗೂ ಹೊಣೆ ಹೊರಬೇಕು ಎಂದಿದ್ದರು
ಆದರೆ ಈಗ ಆ ಭಾಗದಲ್ಲಿ ಗಣಿಗಾರಿಕೆಯಿಂದ ಗಾದ್ರಿ ಗುಡ್ಡವೂ ಕಣ್ಮರೆಯಾಗುತ್ತಿದೆ
ಅತಿ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಕೂಡಲೇ ಬೋರ್‌ವೆಲ್‌ ಕೊರೆಸಿ ನೀರು ಸರಬರಾಜು ಮಾಡಬೇಕು ಯಾವುದೇ ಕಾರಣಕ್ಕೂ ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು
ಈ ಕುರಿತಾದ ಮಸೂದೆಗಳು ಲೋಕಸಭೆಯಲ್ಲಿ ಅಂಗೀಕಾರವಾಗಿದ್ದರೂ ರಾಜ್ಯಸಭೆಯಲ್ಲಿ ಪಾಸ್‌ ಆಗಿರಲಿಲ್ಲ ಹೀಗಾಗಿ ಸರ್ಕಾರ ಸುಗ್ರೀವಾಜ್ಞೆ ಮೊರೆ ಹೋಗಿದೆ
ಒಂದು ವೇಳೆ ಅವರು ಗೋಡೆ ನಿರ್ಮಿಸದೆ ಇದ್ದಲ್ಲಿ ಎರಡು ಸಾವಿರದ ಇಪ್ಪತ್ತರಲ್ಲಿ ಅವರು ಪುನರಾಯ್ಕೆಗೊಳ್ಳುವ ಅವಕಾಶ ತಪ್ಪಬಹುದು
ಎಲ್ಲವೂ ನಿರೀಕ್ಷೆಯಂತೆ ನಡೆದರೆ ಶೀಘ್ರದಲ್ಲೇ ಕರ್ನಾಟಕದ ಇನ್ನೊಂದು ಹೆಮ್ಮೆಯ ವಿಜಯಾ ಬ್ಯಾಂಕ್‌ ಬ್ಯಾಂಕ್‌ ಆಫ್‌ ಬರೋಡಾದಲ್ಲಿ ವಿಲೀನವಾಗಿ ತನ್ನ ಅಸ್ತಿತ್ವ ಕಳೆದುಕೊಂಡು ಇತಿಹಾಸದ ಪುಟ ಸೇರಿ ನೆನಪಾಗಿ ಮಾತ್ರ ಉಳಿಯಲಿದೆ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜು ಚೇಂಗಟೆ ಮಾತನಾಡಿ ಇಂದು ಮಕ್ಕಳ ಘೋರ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ
ಈ ದಂಪತಿಗೆ ಒಂದು ಗಂಡು ಮಗುವಿದೆ ಮದುವೆಗೆ ಮುಂಚೆ ಅನುರಾಧ ಪಡೆದಿದ್ದ ಶೈಕ್ಷಣಿಕ ಸಾಲವನ್ನು ತಾನೇ ಭರಿಸುವುದಾಗಿ ಹೇಳಿ ಸೈನಿಕ ಮಂಜುನಾಥ ಮದುವೆಯಾಗಿದ್ದನು ನಂತರ ತಾನು ಪತ್ನಿಯ ಶಿಕ್ಷಣ ಸಾಲ ತೀರಿಸಲಾರದೇ ಆಕೆಗೆ ದೈಹಿಕ
ಬುಧವಾರ ರಾಜ್ಯದಿಂದ ಲೋಕಸಭೆಗೆ ನೂತನವಾಗಿ ಪ್ರವೇಶಿಸಿರುವ ವಿಎಸ್‌ಉಗ್ರಪ್ಪ ಮತ್ತು ಶಿವರಾಮೇಗೌಡ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಕಳೆದ ಅಧಿವೇಶನದ ಬಳಿಕ ನಿಧನಗೊಂಡಿದ್ದ ಮಾಜಿ ಸಂಸದರ ಮಾಹಿತಿಯನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಸಂಸತ್ತಿನ ಮುಂದೆ ಇಟ್ಟರು
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಬರೋಡಾದಲ್ಲಿ ವಿಜಯಾ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆ ವಿರೋಧಿಸಿ ಬ್ಯಾಂಕ್‌ ಅಧಿಕಾರಿಗಳ ವಿವಿಧ ಸಂಘಟನೆಗಳು ಬುಧವಾರ ದೇಶವ್ಯಾಪ್ತಿ ಮುಷ್ಕರಕ್ಕೆ ಕರೆಕೊಟ್ಟಿವೆ
ಆದರೆ ಹೊಸ ನೀತಿ ಜಾರಿಗೆ ಅನುಕೂಲವಾಗುವ ನೂತನ ಆಪರೇಟಿಂಗ್‌ ಸಿಸ್ಟಂ ಅನ್ನು ಕೇಬಲ್‌ ಆಪರೇಟರ್‌ಗಳಿಗೆ ನೀಡಬೇಕಾಗಿತ್ತು
ಹಾಗಾಗಿ ಯುವಕರನ್ನು ಉದ್ಯೋಗದಲ್ಲಿ ತೊಡಗಿಸಲು ಸರ್ಕಾರದಲ್ಲಿರುವ ಖಾಲಿ ಹುದ್ದೆ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದರು ವೇದಿಕೆ ಕಾರ್ಯಕಾರಿಣಿ ಸದಸ್ಯ ದೀಪಕ್‌ ಎನ್‌ಮೂರ್ತಿ ಉಮೇಶ್‌ ಇದ್ದರು
ರಾಮನಗರ ಮತ್ತು ಬೆಂಗ್ಳುರಿನಲ್ಲಿ ವೃಷಭಾವತಿ ಕಾಲುವೆಯು ಕೊಳಚೆ ನೀರು ಹರಿಯುವುದರಿಂದ ಕೆಲ ಭಾಗಗಳಲ್ಲಿ ಅಂತರ್ಜಲ ಕೊಂಚ ಅನುಕೂಲವಾಗಿರಬಹುದು
ಕ್ಯಾಂಟೀನ್‌ ವ್ಯವಸ್ಥೆ ಸರಿ ಇಲ್ಲ ಎಂಬುದಾಗಿ ಮಿಥ್ಯಾರೋಪ ಮಾಡದಂತೆ ಪಾಲಿಕೆ ಕಾಂಗ್ರೆಸ್‌ ಸದಸ್ಯ ದಿನೇಶ ಕೆ ಶೆಟ್ಟಿ ಮನವಿ ಮಾಡಿದರು
ಅಲ್ಲದೆ ಶೀಘ್ರದಲ್ಲಿ ಗೃಹ ಪ್ರವೇಶ ಮಾಡುವವರಂತೂ ತಮ್ಮ ಮನೆಗೆ ಬೇಕಾದ ಪೀಠೋಪಕರಣಗಳನ್ನು ಮುಂಗಡವಾಗಿ ಬುಕ್‌ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು
ಲಿಂಗಾಯತರ ಬೆಂಬಲದಿಂದ ಆಯ್ಕೆಗೊಂಡ ಬಿಜೆಪಿ ಜನ ಪ್ರತಿನಿಧಿಗಳೆಲ್ಲರೂ ಬಿಎಸ್‌ಯಡಿಯೂರಪ್ಪನವರೇ ನಮ್ಮ ನಾಯಕ ಧರ್ಮದ ವಿಷಯದಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳುತ್ತಾರೆ
ಜಿಲ್ಲೆಯಲ್ಲಿ ಮೆಕ್ಕೆಜೋಳ ಬತ್ತ ಖರೀದಿ ಕೇಂದ್ರಕ್ಕೆ ಒತ್ತಾಯಿಸುತ್ತಿದ್ದರೂ ರಾಜ್ಯ ಸರ್ಕಾರ ಖರೀದಿ ಕೇಂದ್ರ ಸ್ಥಾಪಿಸಿಲ್ಲ ಮೆಕ್ಕೆಜೋಳವನ್ನು ಆಹಾರ ಧಾನ್ಯವಲ್ಲವೆಂದು ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ತೆರೆಯದೇ ಪಡಿತರಲ್ಲಿ ಇದನ್ನು ವಿತ್ತರಿಸಲಾಗುತ್ತಿಲ್ಲ ಎಂದು ಹೇಳಿದರು
ಈ ಕುರಿತು ಇದೀಗ ನಗರದ ಸಾಮಾಜಿಕ ಹೋರಾಟಗಾರರೊಬ್ಬರು ಹೋರಾಟಕ್ಕೆ ಮುಂದಾಗಿದ್ದಾರೆ
ಬಿಜೆಪಿ ಮುಖಂಡ ಅಶ್ವನಿ ಉಪಾಧ್ಯಾಯ ಎಂಬುವವರು ಸಂಸದರು ಹಾಗೂ ಶಾಸಕರು ನ್ಯಾಯಾಲಯಗಳಲ್ಲಿ ವಕೀಲಿಕೆ ವೃತ್ತಿ ಕೈಗೊಳ್ಳುವುದನ್ನು ನಿರ್ಬಂಧಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು
ಇಲ್ಲಿನ ಡಯಟ್‌ ಕಾಲೇಜಿನಲ್ಲಿ ಏರ್ಪಡಿಸಿದ್ದ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ದಾರ್ಶನಿಕರ ಜನನದಿಂದ ಭಾರತ ವಿಶ್ವಗುರುವಿನ ಲಕ್ಷಣಗಳನ್ನು ಹೊಂದಿದೆ
ದುಡ್ಡು ಅಂಚಿಕೆಯಲ್ಲಿ ಭಿನ್ನಾಭಿಪ್ರಾಯ ವರ್ಗಾವಣೆಯಲ್ಲಿ ಲೂಟಿ ಮಾಡಿದ ಹಣದ ಪಾಲಿನ ವಿಚಾರದಲ್ಲಿ ಹೊಡೆದಾಟ ಅಧಿಕಾರದ ಲಾಲಸೆ ಹಾಗೂ ಎಲ್ಲರಿಗೂ ಮಂತ್ರಿಯಾಗಬೇಕೆಂಬ ಹಭಿಲಾಷೆಯಿಂದಾಗಿ ಗುಂಪುಗಾರಿಕೆ ಶುರುವಾಗಿದೆ
ಕರ್ತವ್ಯದಲ್ಲಿರುವವರು ತಮ್ಮ ಸೇವೆಯಲ್ಲಿ ಸಾಧನೆಯ ಹೆಜ್ಜೆ ಗುರುತುಗಳನ್ನು ಮೂಡಿಸಬೇಕು ವೈದ್ಯರು ಮತ್ತು ಸಿಬ್ಬಂದಿ ಸ್ರಮಕ್ಕೆ ಇಲಾಖೆ ಕೂಡ ಸೂಕ್ತವಾಗಿ ಸ್ಪಂದಿಸಬೇಕು
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾಕ್ಟರ್ ಕೆಅರುಣ್‌ ಕೆಕೆನ್ಯಾಷನಲ್‌ ಎಜ್ಯುಕೇಷನ್‌ ಟ್ರಸ್ಟ್‌ ಸಂಸ್ಥಾಪಕ ಡಾಕ್ಟರ್ ಮಂಜುನಾಥ್‌ ದೇವಿಕಾ ಬಿಒ ನಾಗಭೂಷಣ್‌ ಭಾಗವಹಿಸಲಿದ್ದಾರೆ
ಪರಸ್ಪರ ಸಾಮರಸ್ಯದಿಂದ ಎಲ್ಲರೂ ಸಾಮಾಜಿಕ ಶಾಂತಿಯನ್ನು ಬೆಳೆಸಿ ಸಮನ್ವಯತೆಯಿಂದ ಸಹೋದರತ್ವ ಭಾವನೆಯಿಂದ ಬಾಳೋಣ ಎಂದು ಆಶಿಸಿದರು
ಪಂದ್ಯ ಮುಕ್ತಾಯಕ್ಕೆ ಆರು ನಿಮಿಷ ಬಾಕಿ ಇದ್ದಾಗ ಪುಣೆಯನ್ನು ಆಲೌಟ್‌ ಮಾಡಿದ್ದು ಪಂದ್ಯ ಡೆಲ್ಲಿ ಪರ ವಾಲಲು ಕಾರಣವಾಯಿತು
ಒಂದೊಮ್ಮೆ ಸರ್ಕಾರ ಮದ್ಯ ನಿಷೇಧ ಮಾಡಿದರೆ ರಾಜ್ಯದಲ್ಲಿ ತೀವ್ರ ಹಣಕಾಸಿಕನ ಕೊರತೆ ಎದುರಿಸಬೇಕಾಗುತ್ತದೆ ಹೆಚ್ಚೆಚ್ಚು ಸಾಲ ಮಾಡಬೇಕಾಗುತ್ತದೆ
ಬಳ್ಳಾರಿಯಲ್ಲಿ ಶೆಟ್ಟರ್‌ ರಾಯಚೂರು ಯಾದಗಿರಿಯಲ್ಲಿ ಈಶ್ವರಪ್ಪ ಪರಿಶೀಲನೆ
ಒಂದು ಸುಂದರ ಹಳ್ಳಿ ಅಲ್ಲಿ ಕೆಲವು ಹಸುಎಮ್ಮೆಗಳನ್ನು ಕಟ್ಟಿಕೊಂಡು ಹಾಲು ಮಾರಿ ಜೀವನ ಸಾಗಿಸಿದರೂ ಎಷ್ಟು ಚೆನ್ನಾಗಿರುತ್ತದೆ ಎಂಬ ಕನಸು ನನ್ನದು ನನ್ನ ತಮ್ಮನಲ್ಲಿ ಇದನ್ನು ಹೇಳಿದರೆ ನಕ್ಕಿದ್ದ
ಈ ವೇಳೆ ತಾನು ತಂಗಿದ್ದ ಹೋಟೆಲ್‌ಗೆ ಯುವತಿಯನ್ನು ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ
ಸಮ್ಮೇಳನವನ್ನು ಹೊರನಾಡು ಕ್ಷೇತ್ರದ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಶಿ ಉದ್ಘಾಟಿಸಲಿದ್ದಾರೆ ಡಾಕ್ಟರ್ ಪಿಎಸ್‌ ಚಂದ್ರಶೇಖರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ
ನಿತ್ಯ ಯೋಗ ಮತ್ತು ಧ್ಯಾನ ಮಾಡುವುದರಿಂದ ಕೋಪ ದ್ವೇಷ ಮಾನಸಿಕ ಒತ್ತಡ ನಿವಾರಣೆಯಾಗಿ ಸದ್ಗುಣ ಜಾಗೃತಗೊಳ್ಳುತ್ತವೆ ದುಶ್ಚಟಗಳಿಂದ ದೂರವಿರಲು ಆಧ್ಯಾತ್ಮ ಪ್ರತಿಯೊಬ್ಬರಿಗೂ ಅಗತ್ಯ ಎಂದರು
ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್‌ ಪ್ರಕರಣದ ತನಿಖಾ ದಾಖಲೆ ಹಾಗೂ ಸಿಡಿಯನ್ನು ಪರಿಶೀಲಿಸಿದಾಗ ಟ್ರಯಲ್‌ ಕೋರ್ಟ್‌ ಅಧಿಕಾರಿಯು ಆ ಸಿಡಿಯನ್ನು ದಾಖಲೆಗಳಿಗೆ ಸೇರಿಸಿ ಸ್ಟ್ಯಾಪ್ಲರ್‌ ಪಿನ್‌ ಹೊಡೆದಿದ್ದರು
ಭಾರತ ಮತ್ತು ಪಾಕ್‌ ಮಧ್ಯೆ ಪ್ರತಿವಾರ ಮಂಗಳವಾರದಿಂದ ಶುಕ್ರವಾರದವರೆಗೆ ಸರಕು ಸಾಮಗ್ರಿಗಳ ವಿನಿಯಮ ನಡೆಯುತ್ತದೆ
ನಿರಾಶ್ರಿತರಲ್ಲಿ ಕೆಲವು ಮಂದಿ ಬುದ್ದಿಮಾಂಧ್ಯರು ಇರುವುದನ್ನು ಗಮನಿಸಿ ಆರೋಗ್ಯವಾಗಿರುವ ಹಾಗೂ ಸಂಬಂಧಿಕರನ್ನು ಗುರುತಿಸುವಂತಹ ಸ್ಥಿತಿಯಲ್ಲಿರುವವರನ್ನು ಅವರ ಸಂಬಂಧಿಕರಿಗೆ ಒಪ್ಪಿಸುವಂತಹ ಕಾರ್ಯವನ್ನು ಆರಂಭಿಸುವಂತೆ ನಿರಾಶ್ರಿತರ ಕೇಂದ್ರದ ಮುಖ್ಯಸ್ಥರಿಗೆ ಸೂಚನೆ ನೀಡಿದರು
ಚಿತ್ರದುರ್ಗಕ್ಕೆ ಮಂಜೂರಾಗಿರುವ ಮೆಡಿಕಲ್‌ ಕಾಲೇಜು ಬೇರೆ ಕಡೆ ಶಿಫ್ಟ್‌ ಆದರೆ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿ ಹೋರಾಟ ಮಾಡುವುದಾಗಿ ರಘು ಆಚಾರ್‌ ಹೇಳಿರುವುದು ಕೇವಲ ರಾಜಕೀಯ ಗಿಮಿಕ್‌
ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಇಪ್ಪತ್ತ ರಿಂದ ಇಪ್ಪತೈದು ಸಾವಯವ ಕೃಷಿ ಮತ್ತು ಸಿರಿಧಾನ್ಯ ಸಂಘ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಮಳಿಗೆಗಳನ್ನು ತೆರೆಯಲಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಇಬ್ಬರೂ ಹತ್ತಿರದ ವೈದ್ಯರಿಂದ ಚಿಕಿಸ್ತೆ ಪಡೆದಿದ್ದಾರೆ ನಂತರ ಮಧು ಅಲ್ಲಿಯೇ ಇದ್ದ ಪೊಲೀಸರಿಗೂ ಸುರೇಶನ ಮೇಲೆ ದೂರು ನೀಡಿದ್ದಾನೆ
ಪ್ರಾಚಾರ್ಯ ಅರುಣ್‌ಕುಮಾರ್‌ ಉಪನ್ಯಾಸಕರಾದ ಉಷಾ ನಾಗರತ್ನಾ ಅವರನ್ನು ಅಭಿನಂದಿಸಿ ಗೌರವಿಸಲಾಯಿತು
ದೆಹಲಿ ಪ್ರತಿನಿಧಿಯಾಗಿ ಜೆಡಿಎಸ್‌ನ ಅಲ್ತಾಫ್‌ ಕನ್ನಡಪ್ರಭ ವಾರ್ತೆ ಬೆಂಗಳೂರು ರಾಜ್ಯ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿಯನ್ನಾಗಿ ಜೆಡಿಎಸ್‌ ಮುಖಂಡ ಸೈಯದ್‌ ಮೊಹಿದ್‌ ಅಲ್ತಾಫ್‌ ಅವರನ್ನು ನೇಮಿಸಿ ಗುರುವಾರ ಆದೇಶ ಹೊರಡಿಸಲಾಗಿದೆ
ಅದಕ್ಕೂ ಮುನ್ನ ಉತ್ತರಪ್ರದೇಶದಲ್ಲಿ ತೆರೆದ ವ್ಯಾನ್‌ ಮೇಲೆ ರೋಡ್‌ ಶೋ ನಡೆಸುವಾಗ ಸ್ವಲ್ಪದರಲ್ಲೇ ವಿದ್ಯುತ್‌ ವೈರ್‌ ತಾಗಿಸಿಕೊಳ್ಳುವುದರಿಂದ ಬಚಾವ್‌ ಆಗಿದ್ದರು
ಇನ್ನುಳಿದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಸ್ಥಳಕ್ಕೆ ಕೂಡಲೇ ಹೆಚ್ಚುವರಿ ಪಡೆಗಳನ್ನು ರವಾನಿಸಿ ರಕ್ಷಣಾ ಕಾರ್ಯ ನಡೆಸಲಾಯಿತು ಎಂದು ಬಿಜಾಪುರ ಜಿಲ್ಲಾ ಪೊಲೀಸ್‌ ವರಿಷ್ಠ ಮೋಹಿತ್‌ ಗರ್ಗ್‌ ಹೇಳಿದ್ದಾರೆ
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಗಿರೀಶ್‌ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು
ಇಂದಿರಾ ಗಾಂಧಿ ಹತ್ಯೆ ಸ್ವರ್ಣಮಂದಿರದೊಳಗೆ ಬೂಟುಗಾಲಿನ ಸೈನಿಕರು ನುಗ್ಗಿದ್ದು ಸಿಖ್ಖರ ಆಕ್ರೋಶಕ್ಕೆ ಕಾರಣವಾಗಿತ್ತು
ಮುಸ್ಲಿಮರಾದಿಯಾಗಿ ಎಲ್ಲರೂ ವಿರೋಧಿಸಿದರೂ ಮುಸ್ಲಿಮರ ಅಷ್ಟೂಓಟಿಗಾಗಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿದರು
ರೈತರ ಶ್ರೇಯಸ್ಸಿಗಾಗಿ ಕೇಂದ್ರ ಸರ್ಕಾರ ಕೃಷಿ ಇಲಾಖೆ ಮುಖಾಂತರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ ರೈತರು ತಮ್ಮ ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆ ಕುರಿ ಕೋಳಿ ಸಾಕಾಣಿಕೆ ಮಾಡಿಕೊಂಡು ಅರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು
ಸ್ವಚ್ಚತೆ ಕಾಪಾಡುವಲ್ಲಿ ರೋಗಿಗಳು ಹಾಗೂ ಸಿಬ್ಬಂದಿ ಪಾತ್ರ ಮಹತ್ತರವಾಗಿದೆ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ
ಜತೆಗೆ ನಾಯಕಿಯಿಂದ ಅಂತರ ಕಾಯ್ದುಕೊಂಡೇ ಪ್ರೀತಿಸುವ ನಾಯಕನ ಪಾತ್ರ ಅಂದರೆ ರೆಗ್ಯೂಲರ್‌ ಚಿತ್ರಗಳ ಬೇಲಿ ದಾಟಿರುವ ಪ್ರೇಮದ ಪರಿ ಇಲ್ಲಿದೆ
ಆ ಜ್ಞಾನದ ಕುಡಿ ಬೆಳೆಯುತ್ತ ಹೆಮ್ಮರವಾದರೆ ಮುಂದಿನದೇನು ಅನ್ನುವುದು ನಿಮಗೇ ತಿಳಿಯುತ್ತದೆ ಆರಂಭಿಕ ಹಂತದ ಸಾಧನೆಯೇ ಕಷ್ಟ
ಲೀಡ್‌ ಎಡಿಟೆಡ್‌ ತಂಬಾಕು ಪದಾರ್ಥ ಸೇವನೆ ಆರೋಗ್ಯಕ್ಕೆ ಮಾರಕ ತಂಬಾಕು ನಿಯಂತ್ರಣ ಕಾನೂನು ತರಬೇತಿ ಕಾರ್ಯಾಗರದಲ್ಲಿ ಅಂಥೋನಿ ಸಲಹೆ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳೇ ತಂಬಾಕು ಉತ್ಪನ್ನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ
ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ನಡೆದ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಮತ್ತು ಸಾರಿಗೆ ಸಚಿವರ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿತ್ತು
ಕಾಯ್ದೆ ಅನುಷ್ಠಾನ ಮಾಡದಂತೆ ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ ಕಾಯ್ದೆಗೆ ತಡೆ ನೀಡುವ ಬಗ್ಗೆಯೂ ಹೇಳಿಲ್ಲ
ಜಿಲ್ಲಾ ಸಹಕಾರಿ ಬ್ಯಾಂಕ್‌ ಉಪಾಧ್ಯಕ್ಷ ಎಚ್‌ಕೆದಿನೇಶ್‌ ಹೆಗಡೆ ವ್ಯಾಪಾರಮಳಿಗೆ ಹಾಗೂ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಶಾಸಕ ಟಿಡಿರಾಜೇಗೌಡ ಸಮಾರಂಭದ ಅಧ್ಯಕ್ಷ ವಹಿಸಲಿದ್ದಾರೆ
ಯಾವುದೇ ಹಂತದಲ್ಲೂ ನನ್ನನ್ನು ಕೀರ್ತಿಗೌಡರಿಂದ ಎರಡನೇ ಪತ್ನಿ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಆಕೆ ನನ್ನ ಜೀವನ ಕೀರ್ತಿ ನನ್ನ ಬದುಕು
ಚುನಾವಣೆ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆಸಿ ಮಲ್ಲಿಕಾರ್ಜುನ್‌ ಇದ್ದರು
ಅಂಬಿಗರ ಚೌಡಯ್ಯ ಸುಮಾರು ಮುನ್ನೂರು ಮೂವತ್ತಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆಂದು ಪರುಶರಾಮ್‌ ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ರೂಪ ಶ್ರೀಧರ್‌ ಮಾತನಾಡಿದರು
ಜ್ಯಾತ್ಯತೀತ ಮಠವಾದ ಹಿರೇಕಲ್ಮಠ ಸರ್ವರಿಗೂ ಸಮಬಾಳು ನೀಡುವಂತಹ ನ್ಯಾಯವನ್ನು ಒದಗಿಸಿದೆ ಎಂದು ಡಿಸಿಸಿ ಬ್ಯಾಂಕ್‌ ನೂತನ ಸದಸ್ಯ ಷಣ್ಮುಖಪ್ಪ ಕೆಂಗಲಹಳ್ಳಿ ಹೇಳಿದರು
ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ಬೆಂಬಲಿಗರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಎರಡೂ ಪಕ್ಷಗಳ ಅಭ್ಯರ್ಥಿಗಳು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾ ಚುನಾವಣ ಅಧಿಕಾರಿ ಡಾಕ್ಟರ್ ರಾಮ್‌ ಪ್ರಸಾದ್‌ ಮನೋಹರ್‌ ಅವರಿಗೆ ತಲಾ ನಾಲ್ಕು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದರು
ಸನ್ಯಾಸಿಯಾಗಿದ್ದವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಕೂಡಲೇ ಯೋಗಿ ಆದಿತ್ಯನಾಥರ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯ ಗೊಂದಲಗಳು ಮೂಡಿದವು
ಹೀಗಾಗಿ ಕಾಂಗ್ರೆಸ್‌ ಇಬ್ಬರು ಅಭ್ಯರ್ಥಿಗಳು ಮತ್ತು ಜೆಡಿಎಸ್‌ನ ಒಬ್ಬ ಅಭ್ಯರ್ಥಿ ಅವಿರೋಧ ಆಯ್ಕೆಯಾಗುವುದು ನಿಚ್ಚಳವಾಗಿದೆ
ಈ ವಿಡಿಯೋ ಆಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಮತ್ತೆ ಗುಜರಾತ್‌ ಎಫ್‌ಎಸ್‌ಎಲ್‌ಗೆ ಎಸ್‌ಐಟಿ ಕಳುಹಿಸಿತು
ಕೂಡಲೇ ಠೇವಣಿ ಹಣವನ್ನು ಪಾವತಿಸಿ ಕರಾರು ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಮಾಚರ್‍ನಲ್ಲಿ ಪುನಃ ಹರಾಜು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ನೋಟೀಸ್‌ ನೀಡುವಂತೆಯೂ ಸಭೆಯಲ್ಲಿ ತೀರ್ಮಾನಿಸಲಾಯಿತು
ಎಂಬತ್ತು ಸಾಸಕರಿದ್ದರೂ ಮೂವತ್ತೇಳು ಮಂದಿ ಸಾಸಕರಿರುವ ಪಕ್ಷಕ್ಕೆ ಹಧಿಕಾರ ಬಿಟ್ಟುಕೊಟ್ಟಿದ್ದೇವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾರ ವಿರುದ್ಧ ಹೋರಾಟಗುದ್ದಾಟ ಮಾಡಿದ್ದೆವೋ ಅವರ ಜೊತೆಯೇ ಕೈಕೈ ಹಿಡಿದು ಸರ್ಕಾರ ಮಾಡುವ ಅನಿರ್ವಾಯತೆ ಬಂದದ್ದು ಪರಿಸ್ಥಿತಿಯ ದೌರ್ಭಾಗ್ಯ ಎಂದು ಪರಮೇಶ್ವರ್‌ ಹೇಳಿದರು
ಮುವತ್ತು ವರ್ಷಗಳ ಹಿಂದೆ ಬ್ರಹ್ಮಕುಮಾರಿ ಭಾರತಿಯವರ ಸ್ರಮದಿಂದ ಮೂಡಿಗೆರೆಯಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ ಮುವತ್ತು ವರ್ಷ ತುಂಬಿರುವುದು ಸಂತೋಷದ ಸಂಗತಿ ಎಂದು ಹೇಳಿದರು
ಈ ಅಗತ್ಯ ಅನುದಾನಗಳನ್ನು ಬಿಡುಗಡೆಗೊಳಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಉಪಾಧ್ಯಕ್ಷ ಕೆಟಿ ಕಿರಣ್‌ ಸದಸ್ಯರಾದ ಕವಿರಾಜ್‌ ವಿನೋದ ಲಲಿತಾ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಪಕ್ಷದ ಮುಖಂಡರಾದ ಲಕ್ಷ್ಮೇನಾರಾಯಣ್‌ ಭಟ್‌ ಮುಂತಾದವರಿದ್ದರು

Dataset Card for "OpenSLR-126"

More Information needed

Downloads last month
2
Edit dataset card